ಸಿರುಗುಪ್ಪ,ಮಾ.26: ಬೆಂಗಳೂರು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ತುಂಗಭದ್ರಾ ನದಿ ಭಾಗದ ರೈತರಿಗೆ 2ನೇ ಬೆಳೆಗೆ ಮತ್ತು ಕುಡಿಯುವ ನೀರನ್ನು ಬಿಡುವ ಸಂಬAಧ ತುಂಗಭದ್ರ ನದಿಯ ಭಾಗದ ಕೊಪ್ಪಳ ಸಂಸದರಾದ ರಾಜಶೇಖರ್ ಹಿಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ, ಸಿಂಧನೂರು ಶಾಸಕ ಬಾದರ್ಲಿ
ಹಂಪನಗೌಡ, ಮಸ್ಕಿ ಶಾಸಕ ಆರ್ ಬಸವನಗೌಡ ತುರುವಿಹಾಳ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ವಿಧಾನ ಪರಿಷತ್ ಶಾಸಕ ಶರಣೇಗೌಡ ಬಯ್ಯಾಪುರ್, ಸಿರುಗುಪ್ಪ ಮಾಜಿ ಶಾಸಕ
ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೈತರ ಬೆಳೆಗೆ ಮತ್ತು ಕುಡಿಯುವ ನೀರನ್ನು ಮೇ 10ವರೆಗೆ ಬಿಡಲು ಮನವಿ ಮಾಡಿದರು.
ಮೇ 10ವರೆಗೆ 2ನೇಬೆಳೆಗೆ, ಕುಡಿಯಲು ನೀರು ಬಿಡಲು ಮನವಿ
