ಸಿರುಗುಪ್ಪ, ಮಾ.04: ನಗರದಲ್ಲಿ ರುವ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಪಿ ಲ್.ಡಿ.ಬ್ಯಾಂಕ್ ಅಧ್ಯಕ್ಷ, ಸಹಕಾರಿ ಕ್ಷೇತ್ರದ ಹಿರಿಯ ಧುರಿಣರಾದ ಚೊಕ್ಕ ಬಸವನಗೌಡರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿ ದ್ದರಾಮ ಪಂಡಿತಾರಾದ್ಯ ಶಿವಾಚಾ ರ್ಯರು ವಹಿಸಿಕೊಂಡು ಕಾರ್ಯಕ್ರ ಮವನ್ನು ಉದ್ಘಾಟಿಸಿದರು.
ಕಂಬಾಳಿ ಮಠದ ವೀರಭದ್ರ ಶಿವಚಾ ರ್ಯರ ಘನ ಅಧ್ಯಕ್ಷತೆಯಲ್ಲಿ ನಡೆಯ ಲಿರುವ ಈ ಕಾರ್ಯಕ್ರಮದಲ್ಲಿ ವಳ ಬಳ್ಳಾರಿ ಸುವರ್ಣಗಿರಿ ೯ಗಿರಿ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮಿಜೀ, ಗಬೂರು ಬೂದಿಬಸವೇಶ್ವರ ಶಿವಾ ಚಾರ್ಯ, ಎಮ್ಮಿಗನೂರು ವಾಮದೇವ ಶಿವಾಚಾರ್ಯ, ಬುಕ್ಕಸಾಗರ ಕರಿಸಿದ್ದೇಶ್ವರ ಶಿವಾಚಾರ್ಯ, ಚರಣ ಗಿರಿ ಸಂಸ್ಥಾನ ಮಠ ಹಾಲ್ಡಿಯ ಅಭಿನವ ಮಹಂತಸ್ವಾಮೀಜಿ, ಶಹಾ ಪುರ ಸೂಗೂರೇಶ್ವರ ಪಂಡಿತಾರಾಧ್ಯ ಶಿವಚಾರ್ಯ, ಹೆಬ್ಬಾಳು ನಾಗಭೂಷಣ ಶಿವಚಾರ್ಯ, ಮಾನ್ವಿಕಲ್ಮಠದ ವಿರುಪಾಕ್ಷ ಪಂಡಿತಾರಾಧ್ಯ ಶಿವ ಚಾರ್ಯ, ರೌಡಕುಂದ ಶಿವಯೋಗಿ ಶಿವಾಚಾರ್ಯ, ಹಳೇಕೋಟೆ ಮರಿ ಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮಿ, ಗುಡದೂರು ಶಿವಶರಣ ನೀಲ ಕಂಠಯ್ಯತಾತ, ಹರಳಹಳ್ಳಿ ಗವಿಸಿದ್ದಯ್ಯ ತಾತ, ಬಸವಭೂಷಣ ಸ್ವಾಮಿಜೀ ಬಿ.ಎಂ.ಚಂದ್ರಮೌಳಿ ಶಾಸ್ತ್ರಿ, ಮುದುವಾಳ ಮೂದಯ್ಯ ಸ್ವಾಮಿ, ವೈಕಗ್ಗಲ್ ಮರಿಸ್ವಾಮಿ, ಕರ್ಚೆಡಿನ ಶಿವಶರಣ ಅಶ್ವಥಾಮ ತಾತ ಭಾಗವಹಿಸಿದ್ದರು.